Made with  in India

Search
CashBuy Coins
ಮೊದಲು ನಿನ್ನ ಗುರಿಯೇನೆಂಬುದನ್ನು ನಿರ್ಣಯಿಸಿಕೋ. ಆ ನಂತರ ಹೇಗೆ ಅದನ್ನು ಸಾಧಿಸಬೇಕೆಂದು ವಿವಿಧ ರೀತಿಯಲ್ಲಿ ಪ್ಲಾನ್ ಮಾಡು” ಇಂತಹ ಅನೇಕ ಸಾಲುಗಳು ಓದುಗರನ್ನು ಆಕರ್ಷಿಸುವುದು ಮಾತ್ರವಲ್ಲದೆ ಪ್ರಸ್ತುತ ಕಾಲಘಟ್ಟಕ್ಕೆ ಹೇಗೆ ನಮ್ಮ ಆಲೋಚನೆಗಳು ಬದಲಾಗಬೇಕು ಎಂಬುದನ್ನು ತಿಳಿಸುತ್ತದೆ. ಈ ಕುರಿತು ಹಲವಾರು ವಿವರಗಳನ್ನು ನೀಡಿದ್ದು ಸಲಹೆಗಳನ್ನು ನೀಡಿದ್ದಾರೆ ಲೇಖಕ ಯಂಡಮೂರಿ ವೀರೇಂದ್ರನಾಥ.
Read More
  • 9 Episode
  • Review
  • Details
  • Cast & Crew