ಆತ ಮಹಾಭಾರತದ ದಿಕ್ಕನ್ನೇ ಬದಲಾಯಿಸಿದ ನಿಪುಣ... ಭಗವಾನ್ ಕೃಷ್ಣ ಇಡೀ ಕುರುಕ್ಷೇತ್ರ ಯುದ್ಧದ ಸೂತ್ರಧಾರಿಯಾಗಿದ್ರೆ, ಈತ ಅದಕ್ಕೆ ಪೂರ್ವಯೋಜನೆ ರೂಪಿಸಿದ್ದ ಮಹಾನ್ ಕುಟಿಲ ಶಾಸ್ತ್ರಜ್ಞ... ಪಗಡೆಯಲ್ಲಿ ದಾಳಗಳನ್ನು ಉರುಳಿಸಿ, ಪಾಂಡವರು -ಕೌರವರ ಹಣೆಬರಹ ಬದಲಿಸಿ ಕಾರ್ಯಸಾಧಿಸಿದ್ದ..! ಆತ ಬೇರ್ಯಾರೂ ಅಲ್ಲ, ಮಹಾಭಾರತದ ಮಾಸ್ಟರ್ಮೈಂಡ್ ಶಕುನಿ... ಹಾಗಾದ್ರೆ ಶಕುನಿ ಯಾರು? ಆತ ನಿಜಕ್ಕೂ ಕೆಟ್ಟವನಾ? ಆತನಲ್ಲಿ ಒಳ್ಳೆಯ ಗುಣಗಳು ಇರ್ಲೇ ಇಲ್ವಾ? ಈ ಎಲ್ಲಾ ವಿಚಾರಗಳ ಬಗ್ಗೆ ತಿಳ್ಕೋಬೇಕಾದ್ರೆ ಕೇಳಿ, 'ಶಕುನಿ : ಮಹಾಭಾರತದ ಮಾಸ್ಟರ್ಮೈಂಡ್' ಆಡಿಯೋ ಬುಕ್ ನಿಮ್ಮ ಕುಕುಎಫ್ಎಂನಲ್ಲಿ ಮಾತ್ರ..!Read More