'ಅಭಿಮಾನಿಗಳನ್ನೇ ದೇವರು' ಎಂದ ದೇವತಾ ಮನುಷ್ಯ ಇವ್ರು.. ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಎಂದು ಹಾಡುತ್ತಾ, ಬಾನಂಗಳದಲ್ಲಿ ಹಾರಿದ ಬಂಗಾರದ ಮನುಷ್ಯ..! ಬೇಡರ ಕಣ್ಣಪ್ಪನಾಗಿ ಗಂಧದಗುಡಿಯಲ್ಲಿ ಬೆಳಗಿದ ಬಹದ್ದೂರ್ ಗಂಡು..! ಸಂಪತ್ತಿಗೆ ಸವಾಲ್ ಹಾಕಿ, ಬಡವರ ಬಂಧುವಾಗಿ ಕನ್ನಡ ಸಿನಿಮಾ ಪ್ರೇಮಿಗಳ ಜೀವನ ಚೈತ್ರವಾಗಿಸಿದ ನಟಸಾರ್ವಭೌಮ ನಮ್ಮೆಲ್ಲರ ನೆಚ್ಚಿನ ವರನಟ ಡಾ.ರಾಜ್ ಕುಮಾರ್...! ಐದು ದಶಕಗಳ ಕಾಲ ಕನ್ನಡ ಚಿತ್ರರಂಗದ ಅನಭಿಷಕ್ತ ದೊರೆಯಾಗಿ ಮೆರೆದು, ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಸರ್ವರಿಗೆ ಮಾದರಿಯಾಗಿ ಬದುಕಿದ ಈ ಮಹಾನ್ ಕಲಾವಿದನ ಬದುಕಿನ ಕಥೆಗಾಗಿ ಕೇಳಿ, ಕುಕುಎಫ್ಎಂನಲ್ಲಿರುವ 'ನಟಸಾರ್ವಭೌಮ' ಆಡಿಯೋ ಬುಕ್... Read More